ಪ್ರಾರಂಭ ಪದದ ಹುಡುಕು

(55) (11) (21) (2) (7) (0) (0) (0) (6) (0) (0) (6) (0) (0) ಅಂ (5) ಅಃ (0) (44) (0) (12) (2) (0) (3) (1) (14) (0) (0) (0) (0) (0) (0) (0) (23) (0) (21) (4) (57) (63) (0) (20) (6) (39) (2) (4) (0) (3) (35) (14) (0) (49) (2) (0)
ಮಗುಳ್ದುಂ ಮಗುೞ್ದಾಮಾತಂ ನೆಗಳ್ದಿರೆ ಪೇೞ್ದಾಗಳಕ್ಕುಮಾ ವ್ಯಾವೃತ್ತಿ ಸ್ವಗತಾಳಂಕಾರಂ ಬಗೆ ಗಗಾಧಮನರದಱ ತೆಱನನೀ ಕುಱಿಪುಗಳಿಂ
--------------
ಶ್ರೀವಿಜಯ
ಮದಕರಿಯೋ ಘನಸಮಯಾಂ ಬುದಮೋ ಘನಮಲ್ತು ನೆಗೞ್ವುದದಱೊಳ್ ಸಪ್ತ ಚ್ಛದಗಂಧಸುರಭಿ ಪದುಳಂ ಮದಕರಿಯೆನೆ ನೆನೆಗೆ ಸಂಶಯಾಕ್ಷೇಪಮಕಂ ಸಂಶಯಾಕ್ಷೇಪ
--------------
ಶ್ರೀವಿಜಯ
ಮದಮಾನಮಾಯಭಯಲೋಭವಿಷಾದಹರ್ಷಾ ಭ್ಯುದಿತಾಂತರಂಗರಿಪುವರ್ಗ ಜಯಾವತಾರಂ ವಿದಿತಸ್ಪಧೀ ವಿಭವ ಭಾವಿತ ವಿಶ್ವಲೋಕಂ ಬುಧರ್ಗೋತು ಕಾವನನುನೀತಗೃಹೀತವಾಕ್ಯಂ
--------------
ಶ್ರೀವಿಜಯ
ಮದಮುದಿತಾಳಿ ಕದಂಬಂ ಮೃದುವಿಳಸಿತ ಸರಸಕೇಸರಂ ಸರಸಿರುಹಂ ವದನಮಿದು ಲೋಲಲೋಚನ ಮುದಿತಂ ಸ್ಮಿತದಶನವಸನ ರಾಗೋಪಚಿತಂ
--------------
ಶ್ರೀವಿಜಯ
ಮನದೆ ನೆನೆದವರ ಕಿಡುಗುಂ ಜಿನಾಧಿಪಾ ನಿನ್ನ ಪಾಪನಿಚಯಂ ಗುಣಮಂ ಮುನಿಗಳುಮದಱಿಂ ತತ್ಸೇ ವನೆಯಿಂ ಕಿಡಿಪಲ್ಕೆ ಪತ್ತಿದರ್ ಸಂಸೃತಿಯಂ
--------------
ಶ್ರೀವಿಜಯ
ಮನದೊಳಗಾಗಳುಂ ನಿಱೆ ಸದಾ ಮುಳಿಸಂ ಗತರಾಗ ಮೋಹನೊ ಯ್ಯನೆ ಮುನಿನಾಥನೆಂಬ ವಚನಾಂತರಮಿಂತಿದು ದಾಕ್ಷಿಣಾತ್ಯಕಂ ಮನದೊಳಗಾಗಳುಂ ನಿಱೆ ಸದೊಯ್ಯನೆ ಮೋಹಮನಂತೆ ರಾಗಮಂ ಮುನಿಸುಮನೊಲ್ಲದಂ ಮುನಿಪನೆಂಬುದಿದಕ್ಕುಮುದೀಚ್ಯವಾಚಕಂ
--------------
ಶ್ರೀವಿಜಯ
ಮನೆಗಿಂದು ಬರ್ಕುಮೆಂದಾ ನನೇಕತರವಸ್ತುವಾಹನಾದಿಯನೊಸೆದಿಂ ಬನೆ ಪಸರಿಸಿ ಕುಡಲಿರ್ದೆಂ ಜನೇಶನಿಂತೇಕೆ ಕೞಿದು ಪೋದನೊ ಪೇೞಿ
--------------
ಶ್ರೀವಿಜಯ
ಮಲಯಜಚರ್ಚಿತೆಯಂ ಕೇ ವಲ ಧವಳಾಭರಣೆಯಂ ದುಕೂಲಾಂಬರೆಯಂ ಕೆಲದೊಳ್ ನಿಲೆಯುಂ ಜ್ಯೋತ್ಸ್ನಾ ವಿಲಾಸದೊಳ್ ಬಗೆದೆನಿಲ್ಲ ನಲ್ಲಳನಿನಿಸಂ
--------------
ಶ್ರೀವಿಜಯ
ಮಲಯರುಹ ಶಿಶಿರಕರ ಶೀ ತಲಿಕಾ ಕರಕೇಂದು ಕಾಂತಜಲಶೀತಳಮೀ ಲಲನಾಲಿಂಗನ ಸುಖಕರ ವಿಲಾಸಮೆಂಬುದು ಬಹೂಪಮಾನವಿಕಲ್ಪಂ ಅಸಂಭವೋಪಮೆ
--------------
ಶ್ರೀವಿಜಯ
ಮಲಯಾನಿಲನುಂ ಮಲಯಜ ಜಲಮುಂ ಶಶಿಕಿರಣಮುಂ ವಿಯೋಗಿಗಳೆರ್ದೆಯೊಳ್ ನೆಲಸಿರ್ದುವೞಲೆ ಪಾಪದ ಫಲಮಾದುವು ಯುಕ್ತಕಾರಿ ಕಾಮುಕ ಜನದಾ ಯುಕ್ತಕಾರಿ
--------------
ಶ್ರೀವಿಜಯ
ಮಲಯಾನಿಲನೊಯ್ಯನೆ ಪ ಣ್ತೆಲೆಯಂ ನೆಲೆಯಿಂ ಕಱಲ್ಚುಗುಂ ವಿಟಪಿಗಳೊಳ್ ವಿಲಸಿತ ಕಳಿಕಾಕುಳಕೋ ಮಲಾಂಕುರಮನಂತೆ ಪಡೆಗುಮವಱಿಡೆಯೆಡೆಯೊಳ್ ಜಾತ್ಯನುಗತ ಆದಿದೀಪಕಂ
--------------
ಶ್ರೀವಿಜಯ
ಮಲಯಾನಿಳನೆಸಕದಿನುದಿ ರ್ವಲರ್ಗಳ ಮಕರಂದಮಾಲೆಗಳ್ ಪರೆದತ್ತಂ ನೆಲದೊಲ್ ಬಿೞ್ದುಂ ಪಡೆದುವು ವಿಲೋಚನಾಂಬುಗಳನಗ್ಗಳಂ ವಿರಹಿಗಳಾ
--------------
ಶ್ರೀವಿಜಯ
ಮಸಗಿ ಬೆಸದಿರ್ದು ವಿವರಮ ನಸಿಯದಱಿಡೆವೊತ್ತಿ ಪೊಕ್ಕು ಕೆಲನಂ ಕೊರ್ಬು ತ್ತೆಸೆದು ಬಿದಿರ್ದಾ [ರ್ದೇ] ೞ್ಗೇ ೞ್ಗೆ ಸಮಂಜಸನಿಕ್ಕಿ ಮಿಕ್ಕನರಿವಾಹಿನಿಯಂ
--------------
ಶ್ರೀವಿಜಯ
ಮಾತಱೆ ವರ್ ಕೆಲಬರ್ ಜಗ ತೀತಳಗತ ಮನುಜರೊಳಗೆ ಮಾತಱೆ ವವರೊಳ್ ನೀತಿವಿದರಮಳ ಕವಿತಾ ನೀತಿಯುತರ್ ಕೆಲರೆ ಪರಮ ಕವಿ ವೃಷಭರ್ಕಳ್
--------------
ಶ್ರೀವಿಜಯ
ಮಾತುಗಳಾವುವಾನುಮುಪವರ್ಣಿತ ಮಾರ್ಗಯುತಪ್ರಯೋಗ ಸಂ ಜಾತವಿಭಾಗದಿಂ ನೆಗೞ್ದ ಕನ್ನಡದೊಳ್ ಗುಣಮಂ ತಗುಳ್ಚುಗುಂ ನೀತಿನಿರಂತರಾನುಗತ ವೃತ್ತಿ ವಿಕಲ್ಪಿತಮಂ ತದೀಯ ನಿ ರ್ಣೀತಿಯನೀತೆಱತ್ತು ತಱೆಸಲ್ಗೆ ಬುಧೋತ್ತಮರುಕ್ತಿಪೂರ್ವಕಂ
--------------
ಶ್ರೀವಿಜಯ